‘ಶುಭ್ರ ಚಿತ್ರದ ಮೊದಲ ಪ್ರತಿ ಸಿದ್ಧ
Posted date: 03 Wed, Aug 2016 – 09:55:02 AM

ಶ್ರೀ ಲಕ್ಷ್ಮೀಶ್ವರಿ ಫಿಲಂಸ್ ಲಾಂಛನದಲ್ಲಿ ವಿ.ಎನ್.ಮೂರ್ತಿ, ಎಸ್.ಎಸ್. ಪಾಟೀಲ್, ಪ್ರಭು, ಜಯಶ್ರೀ, ಶ್ರೀನಿವಾಸ್ ಕಾಸೋಜಿ ನಿರ್ಮಾಣದ ಶುಭ್ರ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ಈ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ - ಬಿ.ರಾಮಮೂರ್ತಿ, ಇದು ಇವರ ೬೦ನೇ ನಿರ್ದೇಶನದ ಚಿತ್ರ.  ಸಂಭಾಷಣ್ - ಜೆ.ಎಂ.ಪ್ರಹ್ಲಾದ್, ಅಕ್ಷಯ್ ಕಾರ್ತಿಕ್, ಛಾಯಾಗ್ರಹಣ - ಮುರಳೀಧರ್, ಸಂಕಲನ-ರಘುನಾಥ್, ಸಂಗೀತ - ರಾಜೇಶ್ ಶಾಸ್ತ್ರಿ ತಾರಾಗಣದಲ್ಲಿ - ತನ್ಮಯಿ ಕಶ್ಯಪ್, ಶ್ರೀನಾಥ್ ವಸಿಷ್ಠ, ಸುಚಿತ್ರ, ಮಹಿಪಾಲ್ ರೆಡ್ಡಿ, ನಾಗರಾಜ್, ಮಂಜು, ಅರ್ಜುನ್, ಮೋಹನ್ ಜುನೇಜ, ಮುಂತಾದವರಿದ್ದಾರೆ.  ಈ ಚಿತ್ರಕ್ಕೆ ಈಗಾಗಲೇ ಅಮ್ಮನಗುಡಿ ಗೊಲ್ಲಹಳ್ಳಿ, ಕೊರಟಗೆರೆ, ಮುಂತಾದೆಡೆಗಳಲ್ಲಿ ಚಿತ್ರೀಕರಣ ಸಾಗಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed